Monday, 22 September 2014



ಇಂದು ನಮ್ಮ ಶಾಲೆಯಲ್ಲಿ ಎಣ್ಮಕಜೆ ಪಂಚಾಯತ್ ಕೃಷಿ ಭವನದ ವತಿಯಿಂದ SN Nature Club ಸಹಬಾಗಿತ್ವದಲ್ಲಿ ಪಂಚಾಯತ್ ಎಲ್ಲಾ ಶಾಲೆಗಳಿಗೆ ತರಕಾರಿ ಬೀಜ ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷ  ಸೋಮಶೇಖರ ಜೆ ಯಸ್ ಉಡ್ಘಟಿಸಿದರು , ಆಯಿಷಾ , ಕೃಷಿ  ಅದಿಕಾರಿಗಳು ಉಪಸ್ಥಿತರಿದ್ದು    ಶಾಲಾ ಮಕ್ಕಳಿಗೆ ಬೀಜ ವಿತರಿಸಿದರು


  



                           ಪಂಚಾಯತ್ ಅಧ್ಯಕ್ಷ  ಸೋಮಶೇಖರ ಜೆ ಯಸ್ ಮಾತನಾಡುತ್ತಿರುವುದು











                        

No comments:

Post a Comment